ಸುದ್ದಿಗಳು

ಡಾ|| ನಾಗೇಶ್ ಎಲ್ ಅವರ ಮನೆಯಲ್ಲಿ ಸತ್ಸಂಗ
ಡಾ|| ನಾಗೇಶ್ ಎಲ್ ಅವರು, ತಮ್ಮ ಮನೆಯಲ್ಲಿ, ಭ್ರಾಂತಿ ಆಳಿದರೆ ಶಾಂತಿ ಎಂಬ ವಿಷಯದ ಒಂದು ದಿನದ ಸತ್ಸಂಗ ಏರ್ಪಡಿಸಿದ್ದರು . ಅದರಲ್ಲಿ , ಕರ್ನಾಟಕ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಶ್ರೀಷಾನಂದ , ಡಾ|| ನಾಗೇಶ್ ಎಲ್ ಹಾಗೂ ಸೋದರಿ ಶಶಿಕಲಾ ಅವರುಗಳು ಅದ್ಭುತವಾಗಿ ಮಾತನಾಡಿದರು. ಡಾ|| ಜ್ಯೋತಿ ನಾಗೇಶ್ ಅವರು ಸುಶ್ರಾವ್ಯ ವಾಗಿ ಹಾಡಿದರು.

ನಿಮ್ಮ ಅಭಿಪ್ರಾಯ

ಭಹಳ ಚನ್ನಾಗಿದೆ. ಓದಿ ಬಹಳ ಸಂತೋಷ ವಾಯಿತು