ಪ್ರತಿಭಾ ಪತ್ರಿಕೆ -ಜೂನ್ 2026

ಕಥೆ, ಕವನ ವಿಭಾಗ

ಹಾಡು : ನಿನ್ನನೇ ನಂಬಿದೆನು

ಹಾಡಿರುವವರು : ಎಸ್ ವಿಠ್ಠಲ ರಾವ್

ಅವರೇ ನುಡಿಸಿರುವ ಕೀ ಬೋರ್ಡ್


ಶ್ರೀ ಜಯರಾಂ ಕೆ ವಿ ಅವರು ಬರೆದ ಒಂದು ಘಟನೆ

( ಅವರ ಮೊಮ್ಮಗ ನೋಡನೆ ಅವರ ಮಾತು )

ತಾತ ಕೇಳಿದ್ರು 3 ವರ್ಷದ ಮೊಮ್ಮಗನನ್ನು :

“ ನೀನು ಅಮ್ಮನಿಗೆ ಮಾತ್ರ ಮುತ್ತು ಕೊಡುತೀಯಲ್ಲ. ಅಪ್ಪನಿಗೆ ಮತ್ತು ತಾತನಿಗೆ ಯಾಕೆ ಮುತ್ತು ಕೊಡೋಕ್ಕೆ ಇಷ್ಟ ಪಡುವುದಿಲ್ಲ?”. ಅವನ ಉತ್ತರ ಈ ರೀತಿ ಇತ್ತು. “ ನಿಮ್ಮಿಗರಿಗೂ ದಾಡಿ ಇದೆ,ಚುಚ್ಚುತ್ತೆ.

ತಾತ ಕೇಳಿದ್ರು ”. ಹಾಗಾದ್ರೆ ನೀನು ಮೋದಿ ಅವರಿಗೆ ಮುತ್ತು ಕೊಡ್ತಿಯಾ? “

ಮೊಮ್ಮಗನ ಉತ್ತರ ” ಇಲ್ಲಪ್ಪಾ ಅವರಿಗೂ ದಾಡಿ ಇದೆ “. ತಾತ ಕೇಳಿದ್ರು ”“ಹಾಗಾದ್ರೆ? “

ಮೊಮ್ಮಗನ ಉತ್ತರ ಎಲ್ಲರನ್ನು ಚಕಿತಗೊಳಿಸಿತು.

“ಮೋದಿಅವರ ಫೋಟೋ ಕೊಡಿ, ಅದಕ್ಕೆ ಮುತ್ಹು ಕೊಡ್ತೀನಿ ”


ಹಾಡು : ಭಯವೇಕೆ ಮನುಜರಿಗೆ .. ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ

ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ

ಈ ಕೆಳಗಿನ ಲಿಂಕ್ ಒತ್ತಿ ಹಾಡು ಕೇಳಿ :

ಕವನ – ಭಾವನಾತ್ಮಕ ಸಂಬಂಧ-ರಚನೆ: ಶ್ರೀಮತಿ ಸುಧಾ ಶ್ರೀನಾಥ್

ಮನದ ಮಾತನಾಲಿಸುವ,

ಮೌನದ ನೋವನರಿಯುವ…

ಅಪರೂಪದ ಆ ಬಂಧ,

ಅವಿನಾಭಾವ ಸಂಬಂಧ…

ರಕ್ತದ ನಂಟಿಗಿಂತ ಮಿಗಿಲಾದ,

ನಂಬಿಕೆಯ ಸುಂದರ ಮೂರ್ತಿ…

ಹೃದಯದಗರ್ಭಗುಡಿಯಲಿನೆಲೆಸಿರುವ,

ಗಟ್ಟಿ ಬಂಗಾರದ ಆಕೃತಿ…

ಅನುಮಾನಕೆ ಆಸ್ಪದವನು

ಎಂದೆಂದಿಗೂ ಕೊಡದ…

ಅಪರಿಮಿತ ಅನುರಾಗದ

ನಿರಂತರ ಹರಿವ ಕಾಲುವೆ…

ವಿಶ್ವಾಸ ಮಾತ್ರ  ಮೆಟ್ಟಿಲಾಗಿ,

ನಿರ್ಮಿತವಾದ ಸುಂದರ ಸೇತುವೆ…

ನೀ ಎಷ್ಟೇ ದೂರವಿದ್ದರೂ  ಹತ್ತಿರವೆನಿಸುವ

ಹೃದಯದ ನಿಶ್ಶಬ್ದ ದೈವವೆ

ಹಾಸ್ಯ : ನನ್ನ ಮದುವೆಗೆ ಹೆಣ್ಣು ನೋಡಲು ಹೋದಾಗ …ರಚನೆ : ಶ್ರೀ ಜಯರಾಂ ಎ ಎಸ್

ಪ್ರಿಯ ಓದುಗರೇ , ಇದು 90% ನಡೆದ ಘಟನೆಗೆ 10% ಉಪ್ಪು , ಖಾರ ಹಾಕಿ ಹೇಳಿದ್ದೇನೆ ! ಕೇಳಿ ಆನಂದಿಸಿ . ದಯವಿಟ್ಟು ಗಮನಿಸಿ : watch on YouTube ಎಂಬುದನ್ನು ಒತ್ತಿದರೆ , ಮೊಬೈಲ್ ನಲ್ಲಿ ದೊಡ್ಡದಾಗಿ ಕಾಣುತ್ತದೆ . ಮತ್ತೋದು ಅಂಶ : ಈ ವಿಡಿಯೋ ಮಾಡಿ 4 ವರ್ಷ ಆಗಿದೆ .

Similar Posts

  • ನಿಮ್ಮ ಅಭಿಪ್ರಾಯಗಳು

    ಶ್ರೀಮತಿ ನಾಗಮಣಿ ವೆಂಕಟೇಶ್ ಎ.ಎಸ್.  ಜಯರಾಮ್ ಅವರು ನಾನು ಮಾಡಿದ ಭಗವದ್ಗೀತೆ  ಪಾರಾಯಣ ಹಾಗೂ ವಿಶ್ವದಾಖಲೆಯ ಪುರಸ್ಕಾರ ಬಂದಿರುವುದನ್ನೂ ಪ್ರತಿಭಾ ಪತ್ರಿಕೆಯಲ್ಲಿ ಪ್ರಕತಿಸಿರುವಿರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಮ್ಮ ಪ್ರತಿಭಾ ಪತ್ರಿಕೆಯಲ್ಲಿ ಎಲ್ಲಾ  ಪ್ರತಿ ಭಾನ್ವಿತರಿಗೆ ಪ್ರೋತ್ಸಾಹ ನೀಡುತ್ತೀರಿ, ನಿಮ್ಮ ಪತ್ರಿಕೆ ಒಳ್ಳೆ ಯಶಸ್ಸು ಗಳಿಸಲೀ ಎಂದು ಹಾರೈಸುತ್ತೇನೆ . ಶ್ರೀಮತಿ ಗೌರಿ ಮೋಹನ್ ಭಟ್ ಪ್ರತಿಭಾ ಪತ್ರಿಕೆಯ ಮುಖಪುಟ ತುಂಬಾ ಚೆನ್ನಾಗಿದೆ.ಸಂಪಾದಕರಾದ ಎ ಎಸ್ ಜಯರಾಮ್ ಅವರು ಬರಹದಲ್ಲಿ ಲಿಂಕ್ ಒತ್ತಿ ಹೇಗೆ ಅದರ ವಿಭಾಗಗಳಿಗೆ ಹೋಗಬೇಕೆಂದು…

  • ಚಿತ್ರಕಲೆ ವಿಭಾಗ

    ಶ್ರೀ ಜಯರಾಂ ಕೆ ವಿ ಅವರು ರಚಿಸಿರುವ ಚಿತ್ರಗಳು ಮತ್ತು ಕಿರು ಲೇಖನಗಳು ಶತಾವಧಾನಿ ಗಣೇಶನ ಭಾವಚಿತ್ರ. ಅವರು UVCE ಯಿಂದ ಎಂಜಿನಿಯರಿಂಗ್ ಮತ್ತು IISc ಯಿಂದ ME ಪದವಿ ಪಡೆದರು. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಳಿಗಾಗಿ ಅವರು ಡಾಕ್ಟರೇಟ್ ಪಡೆದರು. 1962 ರಲ್ಲಿ ಕೋಲಾರದಲ್ಲಿ ಜನಿಸಿದ ಅವರು ಅವಧಾನಿಯಾಗಿದ್ದು, ನೂರಾರು ಜ್ಞಾನವುಳ್ಳ ಭಾಗವಹಿಸುವವರನ್ನು ಏಕಕಾಲದಲ್ಲಿ ನಿಭಾಯಿಸಬಲ್ಲರು, ಅವರು ಅವರ ಆಲೋಚನೆಗಳನ್ನು ತೊಂದರೆಗೊಳಿಸಬಹುದು, ಗೊಂದಲಗೊಳಿಸಬಹುದು ಇತ್ಯಾದಿ. ಆದರೆ ಅವರನ್ನು ಸೋಲಿಸಲು ಅಥವಾ ದಾರಿ…

  • ಪ್ರತಿಭಾ ಪತ್ರಿಕೆ- ಆಗಸ್ಟ್ -2026

    ಸಂಪಾದಕರ ಬರಹ ಪ್ರಿಯ ಓದುಗರೇ ,ಕಳೆದ ಸಂಚಿಕೆಯಲ್ಲಿ ಕೈಬರಹದ ಪ್ರಶ್ನೆ ಬಹಳ ಸುಲಭವಾಗಿತ್ತು. ಆದರೂ ಕೇವಲ ಒಬ್ಬರೇ ಒಬ್ಬರು ಬರೆದು ಕಳಿಸಿರುವುದು ಸ್ವಲ್ಪ ಬೇಸರ ತಂದಿದೆ. ಈ ಸಂಚಿಕೆಯಿಂದಲಾದರೂ. ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಿ. ಡಾಕ್ಟರ್ ಚಂದ್ರಶೇಖರ್ ರಾವ್ ಅವರು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ನಿಮ್ಮ ಅಭಿಪ್ರಾಯಗಳು ವಿಭಾಗದಲ್ಲಿ ನೋಡಬಹುದು. ಕಳೆದ ಸಂಚಿಕೆಯಲ್ಲಿ ಬಹಳ ಓದುಗರು ಡಾಕ್ಟರ್ ನಾಗೇಶ್ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಡಾಕ್ಟರ್ ನಾಗೇಶ್…

  • ಕಥಾ ವಿಭಾಗ

    ಮಹಿಳಾ ಸಬಲೀಕರಣ – AI ಮಾರ್ಗ ಲೇಖಕರು ಶ್ರೀ ಜಯರಾಂ ಕೆ ವಿ ಭಾರತದ ಸಂವಿಧಾನವು ಸಾರ್ವಜನಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ. ದಶಕಗಳಲ್ಲಿ, ಮಹಿಳೆಯರು ರಾಜಕೀಯ, ಆಡಳಿತ, ವಿಜ್ಞಾನ ಮತ್ತು ವ್ಯವಹಾರದಲ್ಲಿ ನಾಯಕತ್ವದ ಪಾತ್ರಗಳಿಗೆ ಏರಿದ್ದಾರೆ. ಆದರೂ, ದೇಶಾದ್ಯಂತ ಲಕ್ಷಾಂತರ ಜನರಿಗೆ – ವಿಶೇಷವಾಗಿ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಲ್ಲಿ – ಈ ಭರವಸೆ ಭಾಗಶಃ ಮಾತ್ರ ಈಡೇರಿದೆ. ಭಾರತೀಯ ಮಹಿಳೆಯರಲ್ಲಿ ಹೆಚ್ಚಿನ ಭಾಗವು ಕೃಷಿ, ನಿರ್ಮಾಣ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಅಥವಾ…

  • ಸ್ಪರ್ಧಾ ವಿಭಾಗ

    ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 10 ರಿಂದ 16 ವರ್ಷ ಒಳಗಿನ ಮಕ್ಕಳ ವಿಭಾಗ 10 ವರ್ಷದ ಒಳಗಿನ ಮಕ್ಕಳ ವಿಭಾಗ ಎರಡೂ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ – ಬರೆದು ಕಳಿಸಲು ಕೊನೆಯ ದಿನಾಂಕ 25/04/2026. – A4 ಹಾಳೆ ಯಲ್ಲಿ ಬರೆದು, ಫೋಟೋ ತೆಗೆದು ಕಳಿಸಿ . – ನೀವು ಬರೆದ ಚಿತ್ರದ ಮೇಲ್ಭಾಗದಲ್ಲಿ, ಹೆಸರು, ವಯಸ್ಸು ಹಾಗು ಸಂಕ್ಷಿಪ್ತ ವಿಳಾಸ ಬರೆದು ಕಳಿಸಿ ನನ್ನ ನೆಚ್ಚಿನ ವ್ಯಕ್ತಿ ಸ್ಪರ್ಧೆಯ ಉತ್ತರಗಳು ಶ್ರೀಮತಿ ಸುಮಾ ಆನಂದ್…

  • ಪ್ರತಿಭಾ ಪತ್ರಿಕೆ – ಮೇ 2026

    ಆಧ್ಯಾತ್ಮ ವಿಭಾಗ ಮಂಕುತಿಮ್ಮನ ಕಗ್ಗ – ಭಾಗ -4 ಬರಹ : ಡಾ || ನಾಗೇಶ್ . ಎಲ್ . ಯಾತ್ರಿಕರು ನಾವೆಲ್ಲ, ದಿವ್ಯಕ್ಷೇತ್ರವೀ ಲೋಕ ।ಸತ್ರದಲಿ ನೇಮದಿಂದಿರಲಿಕೆಡೆಯುಂಟು ।।ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು -।ಪತ್ಯದವ ಮೆಚ್ಚುವನು – ಮಂಕುತಿಮ್ಮ ।। ನಾವೆಲ್ಲರೂ ಹೊರದೇಶಗಳು ಈ ದೇಶದವರಲ್ಲ ನಾವು ಯಾತ್ರಿಕರು ಮತ್ತೆ ಲೋಕದ ಯಾತ್ರೆ ಮಾಡಿಕೊಂಡು ಬರಲು ಭಗವಂತ ನಮ್ಮನ್ನು ಕಳಿಸಿದ್ದಾನೆ()ಆದ್ದರಿಂದಲೇ ದಾಸರು ಹೇಳಿದ್ದು: ಅಲ್ಲಿರುವುದು ನಮ್ಮೆಲ್ಲರ ಮನೆ ಇಲ್ಲಿರುವುದು ಸುಮ್ಮನೆ .ಅಂದರೆ, ಯಾತ್ರೆಗೆ ಬಂದವರು ಹೇಗಿರಬೇಕು?…

One Comment

Leave a Reply

Your email address will not be published. Required fields are marked *