
ಈ ಸಂಚಿಕೆಯಲ್ಲಿ :
1. ಸಂಪಾದಕರ ಬರಹ
2. ಸ್ಪರ್ಧಾ ವಿಭಾಗ
2.1. ಈ ಸಂಚಿಕೆಯ ಸ್ಪರ್ಧೆ
2.2. ಕಳೆದ ಸಂಚಿಕೆಯ ಸ್ಪರ್ಧೆಯ ಉತ್ತರಗಳು
2.3. ಪದಬಂಧ
2.4. ಕಳೆದ ಸಂಚಿಕೆಯ ಪದಬಂಧದ ಉತ್ತರಗಳು
3. ಅಧ್ಯಾತ್ಮ ವಿಭಾಗ
3.1. ಮಂಕುತಿಮ್ಮನ ಕಗ್ಗ – ಭಾಗ 5-
ಬರಹ :ಡಾ || ನಾಗೇಶ್ . ಎಲ್.
3.2. ಮಂಕುತಿಮ್ಮನ ಕಗ್ಗದ ಬಗ್ಗೆ ಉದಾಹರಣೆ ಸಹಿತ ಮಾತು: ಮಾತನಾಡಿರುವವರು: ಶ್ರೀಮತಿ ಸುಧಾಶ್ರೀನಾಥ್
4. ಕಥೆ, ಕವನ ವಿಭಾಗ
4.1. ಹಾಡು – ನಿನ್ನನೇ ನಂಬಿದೆ- ಹಾಡಿರುವವರು : ಎಸ್ ವಿಠಲ ರಾವ್
4.2. ಅವರೇ ನುಡಿಸಿರುವ ಕೀ ಬೋರ್ಡ್
4.3. ಶ್ರೀ ಜಯರಾಂ ಕೆ ವಿ ಅವರು ಬರೆದ ಒಂದು ಘಟನೆ
4.4. ಹಾಡು : ಭಯವೇಕೆ ಮನುಜರಿಗೆ- ಹಾಡಿರುವವರು : ಶ್ರೀಮತಿ ಗೀತಾ ಕೃಷ್ಣಮೂರ್ತಿ
4.5. ಕವನ – ಭಾವನಾತ್ಮಕ ಸಂಬಂಧ-ರಚನೆ: ಶ್ರೀಮತಿ ಸುಧಾ ಶ್ರೀನಾಥ್
4.6. ಹಾಸ್ಯ : ನನ್ನ ಮದುವೆಗೆ ಹೆಣ್ಣು ನೋಡಲು ಹೋದಾಗ… ರಚನೆ : ಶ್ರೀ ಜಯರಾಂ ಎ ಎಸ್
5. ಚಿತ್ರಕಲೆ ವಿಭಾಗ
5.1. ಕುಮಾರಿ ತೀಕ್ಷ ಕಾರ್ತಿಕ್ ಅವರ ಅದ್ಭುತ ಚಿತ್ರಕಲೆಗಳು
5.2. ಶ್ರೀ ಎಸ್ ವಿಠಲ ರಾವ್ ಅವರು ರಚಿಸಿರುವ ಚಿತ್ರಗಳು
6. ಸುದ್ದಿಗಳು
6.1. ಡಾ|| ನಾಗೇಶ್ ಎಲ್ ಅವರ ಮನೆಯಲ್ಲಿ ಸತ್ಸಂಗ
7. ನಿಮ್ಮ ಅಭಿಪ್ರಾಯ
ಸಂಪಾದಕರ ಬರಹ

ಸಂಪಾದಕರ ಬರಹ
ಪ್ರಿಯ ಓದುಗರೇ ,ಈ ಸಲ ಸ್ಪರ್ಧೆಗೆ ಕೇವಲ ಒಬ್ಬದೇ ಒಬ್ಬರು ಬರೆದು ಕಳಿಸಿದ್ದಾರೆ. ಅವರಿಗೆ ಬಹುಮಾನ ಲಭಿಸುತ್ತದೆ. ನಾನು ಮತ್ತೊಮ್ಮೆ ಹೇಳುವುದೇನೆಂದರೆ , ಬಹುಮಾನ ಸ್ಪರ್ಧೆಗೆ ಯಾರು ಹೆಚ್ಚಾಗಿ ಭಾಗವಹಿಸುತ್ತಿಲ್ಲ. ಇತರ ಪದಬಂಧ ಮುಂತಾದವುಗಳನ್ನು ಅನೇಕರು ಮಾಡುತ್ತಿದ್ದಾರೆ.
ಚಿತ್ರಕಲೆಗಳನ್ನು ಅನೇಕರು ಕಳಿಸಿದ್ದಾರೆ. ಸಂತಸದ ವಿಷಯವೆಂದರೆ ಈ ಸಲ ಆಡಿಯೋ ಅಂದ್ರೆ ಧ್ವನಿ ಸುರುಳಿಯನ್ನು ಅನೇಕರು ಕಳಿಸಿದ್ದಾರೆ. ಅದರಿಂದ ಅನೇಕ ಅನುಕೂಲಗಳಿವೆ ಪುಟಗಟ್ಟಲೆ ನಾನು ಟೈಪ್ ಮಾಡುವುದು ತಪ್ಪಿ ,ಚಿಕ್ಕ ಜಾಗದಲ್ಲಿ ಅತ್ಯಂತ ಹೆಚ್ಚಿನ ವಿಷಯಗಳನ್ನು ಅಳವಡಿಸಲಾಗಿದೆ . ಇದರಿಂದ, ಈ ಸಲದ ಮ್ಯಾಗಜೈನ್ ಅತಿ ಚಿಕ್ಕದೇನೋ ಎಂದೇನಿಸಿದರೂ , ಅನೇಕ ವಿಷಯಗಳನ್ನು ಒಳಗೊಂಡಿದೆ. ಅವುಗಳನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಈ ಸಲದ ಸಂಚಿಕೆಯಲ್ಲಿ, ಎಲ್ಲ ವಿಭಾಗಗಳಲ್ಲೂ ನಿಮ್ಮ ರೇಟಿಂಗ್ ಅನ್ನು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ .ಇದು ನಿಮಗೆ ಏನು ಬೇಕು ? ಏನು ಬೇಡ ? ಯಾವುದು ಹೆಚ್ಚು ಇಷ್ಟ ? ಎಂದು ತಿಳಿದು ಕೊಳ್ಳುವ ಉದ್ದೇಶ ಮಾತ್ರವೇ ಹೊರತು ಯಾರು ಅನ್ಯತಾ ಭಾವಿಸಬಾರದು ಎಂದು ಕೇಳಿಕೊಳ್ಳುತ್ತೇನೆ

ಮುಂದಿನ ಪುಟ ಓದಲು 2 ನೇ ನಂಬರ್ ಒತ್ತಿ
ಭಹಳ ಚನ್ನಾಗಿದೆ. ಓದಿ ಬಹಳ ಸಂತೋಷ ವಾಯಿತು