ಶ್ರೀಮತಿ ನಾಗಮಣಿ ವೆಂಕಟೇಶ್
ಎ.ಎಸ್. ಜಯರಾಮ್ ಅವರು ನಾನು ಮಾಡಿದ ಭಗವದ್ಗೀತೆ ಪಾರಾಯಣ ಹಾಗೂ ವಿಶ್ವದಾಖಲೆಯ ಪುರಸ್ಕಾರ ಬಂದಿರುವುದನ್ನೂ ಪ್ರತಿಭಾ ಪತ್ರಿಕೆಯಲ್ಲಿ ಪ್ರಕತಿಸಿರುವಿರಿ. ನಿಮಗೆ ಹೃತ್ಪೂರ್ವಕ ಧನ್ಯವಾದಗಳು,ನಿಮ್ಮ ಪ್ರತಿಭಾ ಪತ್ರಿಕೆಯಲ್ಲಿ ಎಲ್ಲಾ ಪ್ರತಿ ಭಾನ್ವಿತರಿಗೆ ಪ್ರೋತ್ಸಾಹ ನೀಡುತ್ತೀರಿ, ನಿಮ್ಮ ಪತ್ರಿಕೆ ಒಳ್ಳೆ ಯಶಸ್ಸು ಗಳಿಸಲೀ ಎಂದು ಹಾರೈಸುತ್ತೇನೆ .
ಶ್ರೀಮತಿ ಗೌರಿ ಮೋಹನ್ ಭಟ್
ಪ್ರತಿಭಾ ಪತ್ರಿಕೆಯ ಮುಖಪುಟ ತುಂಬಾ ಚೆನ್ನಾಗಿದೆ.
ಸಂಪಾದಕರಾದ ಎ ಎಸ್ ಜಯರಾಮ್ ಅವರು ಬರಹದಲ್ಲಿ ಲಿಂಕ್ ಒತ್ತಿ ಹೇಗೆ ಅದರ ವಿಭಾಗಗಳಿಗೆ ಹೋಗಬೇಕೆಂದು ಸರಿಯಾಗಿ ಹೇಳಿಕೊಟ್ಟಿದ್ದಾರೆ. ಅವರಿಗೆ ನನ್ನ ವಂದನೆಗಳು.
ಸ್ಪರ್ಧೆಗಳು ಚೆನ್ನಾಗಿವೆ, ಎ ಎಸ್ ಜಯರಾಂ ಅವರು ಬರೆದ ಕಾಫಿ ಹೇಗೆಕುಡಿಯಬೇಕು ಹಾಸ್ಯಮಯವಾಗಿದೆ.
ಆದ್ಯಾತ್ಮದ ಬರಹಗಳು ಚೆನ್ನಾಗಿದೆ.
ಚಿತ್ರಕಲಾ ಸ್ಪರ್ಧೆ ಜಯರಾಮ್ ಅಂಕಲ್ ಮತ್ತು ಆದಿತ್ಯ ಚೆನ್ನಾಗಿ ಬಿಡಿಸಿದ್ದಾರೆ.
ಸುದ್ದಿಗಳನ್ನು ಸಂಪೂರ್ಣವಾಗಿ ಬರೆದಿರುವಿರಿ.
ಹೀಗೆ ಇನ್ನು ಹೆಚ್ಚಿನ ಜನಗಳಿಗೆ ಪ್ರತಿಭಾ ಪತ್ರಿಕೆಯಲ್ಲಿ ಇರುವ ಸುದ್ದಿಗಳು ತಲುಪಲಿ ಎಂದು ಶುಭ ಹಾರೈಸುತ್ತಿದ್ದೇನೆ ಎ ಎಸ್ ಜಯರಾಮ್ ಅವರಿಗೆ .
ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು – ಜಯರಾಂ ಎ ಎಸ್